Friday, April 26, 2024
spot_imgspot_img
spot_imgspot_img

ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಅಡ್ಡೆಗೆ ದಾಳಿ.! ಐವರು ವಶಕ್ಕೆ ,ನಾಲ್ವರು ಪರಾರಿ.!

- Advertisement -G L Acharya panikkar
- Advertisement -

ಬೆಳ್ತಂಗಡಿ :- ಬೆಳ್ತಂಗಡಿ ತಾಲೂಕು  ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ  ಆಡುತಿದ್ದಲ್ಲಿಗೆ ದಾಳಿ ನಡೆಸಿ ಒಟ್ಟು 5 ಜನ ಆರೋಪಿಗಳಾದ ಗುರುವಾಯನಕೆರೆ ಯ ಫಾರೂಕ್, ಪಣೆಜಾಲಿನ ಪ್ರಸನ್ನ, ಬೆಳಾಲಿನ ಯಾಕೂಬ್, ಗೋವಿಂದೂರಿನ ಸುಧಾಕರ ಶೆಟ್ಟಿ , ರೋಹಿತ್ ಜಾರಿಗೆಬೈಲ್ ರನ್ನು  ವಶಕ್ಕೆ ಪಡೆದು ಆರೋಪಿ ಗಳಿಂದ ರೂ 1,03,370- ನಗದನ್ನು ವಶಕ್ಕೆ ಪಡೆಯಲಾಗಿದೆ.ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ..

- Advertisement -

Related news

error: Content is protected !!