- Advertisement -
- Advertisement -
ವಿಟ್ಲ: ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ ವತಿಯಿಂದ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳ ಬಗ್ಗೆ ಅ.03 ರಂದು ಬೆಳಿಗ್ಗೆ 10ಕ್ಕೆ ಉಪತಹಶೀಲ್ದಾರರ ಕಚೇರಿ ಇಲ್ಲಿ ನಡೆಯಲಿದೆ.
ಪ್ರತಿಭಟನೆಯು ವಿಟ್ಲ ಬಿಎಂಎಸ್ ಕಚೇರಿಯಿಂದ ಹೊರಟು, ವಿಟ್ಲ ನಾಡಕಚೇರಿಯ ಉಪತಹಶೀಲ್ದಾರಿಗೆ ಮನವಿ ಪತ್ರ ನೀಡಲಿದ್ದಾರೆ. ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯ ಕಟ್ಟಡ ಮಂಡಳಿಯ ಕಾರ್ಮಿಕ ವಿರೋಧಿಯ ನೀತಿಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -