- Advertisement -
- Advertisement -
ವಿಟ್ಲ: ವಿಟ್ಲ ಸಮೀಪದ ಚಂದಳಿಕೆ ಯುವ ಕೇಸರಿ ಅಬೀರಿ ಅತೀಕಾರಬೈಲು ವತಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರ ಚಿಕಿತ್ಸೆಗೆ ಧನ ಸಹಾಯ ನೀಡಲಾಯಿತು.
ಕಡಂಬು ನಿವಾಸಿ ಲಕ್ಷ್ಮಣ ಅವರ ಪುತ್ರಿ ಅನಾರೋಗ್ಯ ಪೀಡಿತೆ ಗೌತಮಿ ಅವರ ಚಿಕಿತ್ಸೆಗೆ ಹಾಗೂ ಯುವಕೇಸರಿಯ ಸದಸ್ಯ ಮನೋಜ್ ವಿಟ್ಲ ಅವರು ಬೈಕಿನಿಂದ ಬಿದ್ದು ಗಾಯಗೊಂಡಿದ್ದು ಅವರ ಚಿಕಿತ್ಸೆಗೆ ಯುವಕೇಸರಿ ಅಬೀರಿ ಅತಿಕಾರಬೈಲು ಸಂಘದ ವತಿಯಿಂದ ನೀಡಲಾಯಿತು.
- Advertisement -