Saturday, April 20, 2024
spot_imgspot_img
spot_imgspot_img

ಅನಾರೋಗ್ಯ ಪೀಡಿತರ ಚಿಕಿತ್ಸೆ ಚಂದಳಿಕೆ ಯುವಕೇಸರಿ ಅಬೀರಿ ಅತೀಕಾರಬೈಲು ವತಿಯಿಂದ ಧನಸಹಾಯ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ಸಮೀಪದ ಚಂದಳಿಕೆ ಯುವ ಕೇಸರಿ ಅಬೀರಿ ಅತೀಕಾರಬೈಲು ವತಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರ ಚಿಕಿತ್ಸೆಗೆ ಧನ ಸಹಾಯ ನೀಡಲಾಯಿತು.

ಕಡಂಬು ನಿವಾಸಿ ಲಕ್ಷ್ಮಣ ಅವರ ಪುತ್ರಿ ಅನಾರೋಗ್ಯ ಪೀಡಿತೆ ಗೌತಮಿ ಅವರ ಚಿಕಿತ್ಸೆಗೆ ಹಾಗೂ ಯುವಕೇಸರಿಯ ಸದಸ್ಯ ಮನೋಜ್ ವಿಟ್ಲ ಅವರು ಬೈಕಿನಿಂದ ಬಿದ್ದು ಗಾಯಗೊಂಡಿದ್ದು ಅವರ ಚಿಕಿತ್ಸೆಗೆ ಯುವಕೇಸರಿ ಅಬೀರಿ ಅತಿಕಾರಬೈಲು ಸಂಘದ ವತಿಯಿಂದ ನೀಡಲಾಯಿತು.

- Advertisement -

Related news

error: Content is protected !!