Friday, March 29, 2024
spot_imgspot_img
spot_imgspot_img

ಚೇಳ್ಯಾರು ಗ್ರಾ.ಪಂ ರಸ್ತೆ ಕಾಂಕ್ರೀಟಿಕರನಕ್ಕೆ ಉಪಾಧ್ಯಕ್ಷ ಶ್ರೀಮತಿ ಕಸ್ತೂರಿ ಪಂಜರಿಂದ ಗುದ್ದಲಿ ಪೂಜೆ

- Advertisement -G L Acharya panikkar
- Advertisement -

ಚೇಳ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ಯ ದೇವಸ್ಥಾನದ ಮುಂಭಾಗದಲ್ಲಿ ರಸ್ತೆ ಕಾಂಕ್ರೀಟಿಕರನಕ್ಕೆ ಸುಮಾರು 2 ಲಕ್ಷ 30 ಸಾವಿರ ಅನುದಾನ ಶ್ರೀಮತಿ ಕಸ್ತೂರಿ ಪಂಜ ಜಿಲ್ಲಾಪಂಚಾಯತ್ ಉಪಾಧ್ಯಕ್ಷರು ನೀಡಿ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಮಾಜಿ ಅಧ್ಯಕ್ಷರಾದ ಜಯಾನಂದ ಚೇಳ್ಯಾರು, ಪಂಚಾಯತ್ ಸದಸ್ಯರಾದ ಪ್ರತಿಮಾ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖಾರದ ಪುಷ್ಪರಾಜ್ ಕುಲಾಲ್,ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಗುತ್ತಿಗೆದಾರರಾದ ಗಜೇಂದ್ರ ಎಸ್ ಬಿ, ನಿತ್ಯಾನಂದ ಪಂಚಾಯತ್ PDO, ಕಾರ್ಯಕರ್ತರುಗಳದ ಪ್ರಶಾಂತ್ ಶೆಟ್ಟಿ, ಡಿಶಾಂತ್ ಶೆಟ್ಟಿ, ಸುಕುಮಾರ, ಲೋಕೇಶ್ ಪೂಜಾರಿ, ಯಶೋಧ, ಸುಜಿತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -

Related news

error: Content is protected !!