- Advertisement -
- Advertisement -
ತಮಿಳುನಾಡು: ತಮಿಳು ನಾಡಿನ ಚೆನ್ನೈನಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಿದ ಪುತ್ತೂರು ಗೃಹ ರಕ್ಷಕ ದಳ, ಎಪ್ರಿಲ್ 2 ರಂದು ಮಂಗಳೂರಿನಿಂದ ಹೊರಟಿದ್ದಾರೆ. ಎ. ೩ ರಂದು ಮಧ್ಯಾಹ್ನ ಚೆನ್ನೈ ಸಿಟಿಗೆ ತಲುಪಿದ್ದು, ಎಪ್ರಿಲ್ ೬ ರಂದು ಚುನಾವಣಾ ಕರ್ತವ್ಯ ನಿರ್ವಹಿಸಿ, ಎ.೭ ರಂದು ಗೃಹ ರಕ್ಷಕ ದಳ ಚೈನ್ನೈನಿಂದ ಮರಳಿ ಮಂಗಳೂರಿಗೆ ಹಿಂತಿರುಗಲಿದ್ದಾರೆ.
- Advertisement -