- Advertisement -
- Advertisement -




ವಿಟ್ಲ: ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ಪರಿಸರದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಮಾಡತ್ತಾರ್ ಅವರ ನೇತೃತ್ವದಲ್ಲಿ ಸ್ವಚ್ಚತಾ ಅಭಿಯಾನ ನಡೆಸಲಾಯಿತು .
ಅಭಿಯಾನಲ್ಲಿ ಪಂಚಾಯತ್ ಸದಸ್ಯರಾದ ಮಹಬಲೇಶ್ವರ ಭಟ್, ಪ್ರೇಮಲತಾ, ಸಿದ್ದೀಕ್ , ಮರಿಯಮ್ಮ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಯ.ಕೆ , ಗ್ರಾಮಸ್ಥರಾದ ನವೀನ್ ಮೂಡಾಯಿಮರ್, ಜಗದೀಶ್ ನೂಜಿ , ರಿಯಾಜ್ , ಅಬ್ದುಲ್ ರೆಹಿಮಾನ್, ANM ಕೀರ್ತಿ, ಆಶಾ ಕಾರ್ಯಕರ್ತೆಯರಾದ ಶ್ಯಾಮಲ, ಸವಿತಾ, ಗ್ರಾಮ ಮಟ್ಟದ ಚಿಗುರು ಸಂಜೀವಿನಿ ಒಕ್ಕೂಟದ ಪಾಧಿಕಾರಿಗಳು ಮತ್ತು ಸದಸ್ಯರು,ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.


- Advertisement -