- Advertisement -
- Advertisement -
ಕಾಂಪ್ರಬೈಲು: ಮೊಗರ್ನಾಡು ಸಾವಿರ ಸೀಮೆಯ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಅಮ್ಮನವರ ಮತ್ತು ಅಜ್ವರ ದೈವಂಗಳ ವರ್ಷಾವಧಿ ಜಾತ್ರೆಯು ಮಾ. 27ನೇ ಬುಧವಾರದಿಂದ 31ನೇ ಆದಿತ್ರವಾರದ ವರೆಗೆ ನಡೆಯಲಿದೆ.
ದಿನಾಂಕ: 30-03-2024ನೇ ಶನಿವಾರ ಸಂಜೆ 5:30ಕ್ಕೆ ಪರಿವಾರ ದೈವಗಳ ನೇಮ ನಡೆಯಲಿದೆ. ರಾತ್ರಿ 7:30ಕ್ಕೆ ಹೂವಿನ ಪೂಜೆ ಮತ್ತು ಇತರ ಸೇವೆಗಳು, ಕೆರೆ ಶುದ್ಧ ನಡೆದು ಬಳಿಕ ರಾತ್ರಿ 8:30ಕ್ಕೆ ’ಇಂಡಿಯಾಸ್ ಗಾಟ್ ಟ್ಯಾಲೆಂಟ್’ ಬಿಗ್ಬಾಸ್ ಕನ್ನಡ ವಿಶೇಷ ಆಹ್ವಾನಿತ ಕಲಾವಿದ, ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಪ್ರಸ್ತುತಪಡಿಸುವ ” ವಿಸ್ಮಯ ಜಾದೂ” ಅಚ್ಚರಿ- ಹಾಸ್ಯ-ಮನರಂಜನೆಯ ಮ್ಯಾಜಿಕ್ ಪ್ರದರ್ಶನ ನಡೆಯಲಿದೆ. ರಾತ್ರಿ 10:00 ಕ್ಕೆ ಉಳ್ಳಾಲ್ತಿ ಅಮ್ಮನವರ ಕೆರೆ ನೆಮೋತ್ಸವ ನಡೆಯಲಿದೆ.
ದಿನಾಂಕ: 31-03-2024 ನೇ ಆದಿತ್ರವಾರ ಬೆಳಗ್ಗೆ ಧ್ವಜಾವರೋಹಣವಾಗಿ ಕಾಂಪ್ರಬೈಲು ಭಂಡಾರದ ಮನೆಗೆ ಕಿರುವಾಳು ನಿರ್ಗಮನ ನಡೆದು ಬಳಿಕ ಬೆಳಗ್ಗೆ 7:00 ಕ್ಕೆ ಮುಲಾರು ಮಾಡದಲ್ಲಿ ಶುದ್ಧ ತಂಬಿಲ ಸೇವೆ ನಡೆಯಲಿದೆ.
- Advertisement -