Tuesday, July 1, 2025
spot_imgspot_img
spot_imgspot_img

*ಸುಳ್ಯ:ಟೆರೇಸ್ ನಿಂದ ಬಿದ್ದು ಸುಳ್ಯದ ಉದ್ಯಮಿ ಸಂತೋಷ್ ಮಡ್ತಿಲ ನಿಧನ*

- Advertisement -
- Advertisement -

ದೇವಚಳ್ಳ ಗ್ರಾಮದ ದೇವದಲ್ಲಿ ಮನೆಯೊಂದರಿಂದ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದ ಸುಳ್ಯದ ಉದ್ಯಮಿ ನಗರ ಗೌಡ ಸಂಘದ ಮುಂದಾಳು, ಕಾವೇರಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕ ಸಂತೋಷ್ ಮಡ್ತಿಲರವರು ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಸಂಜೆ (ಜ.1)ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಮೃತರು ಪತ್ನಿ ಮಧು ಸಂತೋಷ್, ಓರ್ವ ಪುತ್ರಿ, ಹಾಗೂ ಓರ್ವ ಪುತ್ರನನ್ನು ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.

- Advertisement -

Related news

error: Content is protected !!