- Advertisement -
- Advertisement -
ವಿಟ್ಲ : ನಮ್ಮ ತುಳುನಾಡಿನ ಕಾರ್ನಿಕದ ದೈವ ಸ್ವಾಮಿ ಕೊರಗಜ್ಜನ ಕಲಾಕುಂಚವು ಸನ್ರೇ ಡಿಸೈನ್ಸ್ ರವಿಕಿರಣ್ ಕನ್ಯಾನ ಇವರ ಕೈಯಲ್ಲಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಈ ವಿಶೇಷ ಕಲಾಕೃತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
“ಕಷ್ಟ ಎಂದು ನೆನೆದಾಗ ಕ್ಷಣಮಾತ್ರದಲ್ಲಿ ಕಷ್ಟವನ್ನು ನಿವಾರಿಸುವ ದೈವ ಸ್ವಾಮಿ ಕೊರಗಜ್ಜ” ಎನ್ನುವ ಕಲ್ಪನೆಯನ್ನು ಇಟ್ಟುಕೊಂಡು ಡಿಜಿಟಲ್ ಆರ್ಟ್ ಮೂಲಕ ಈ ಅದ್ಭುತ ಕಲಾಕೃತಿಯನ್ನು ರವಿಕಿರಣ್ ಕನ್ಯಾನ ರಚಿಸಿದ್ದಾರೆ. ಇದು ರವಿಕಿರಣ್ ಅವರ ಎಳು-ಎಂಟು ತಿಂಗಳಿನ ಪರಿಶ್ರಮದ ಪ್ರತಿಫಲವಾಗಿದೆ.
- Advertisement -