- Advertisement -
- Advertisement -
ವಿಟ್ಲ: ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ಮೃತ ಮಳಿಗೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಸಪ್ತ ಜ್ಯುವೆಲ್ಸ್ನಲ್ಲಿ ದೀಪಾವಳಿ ಉತ್ಸವ ಪ್ರಯುಕ್ತ ಅಕ್ಟೋಬರ್ 12ರಿಂದ 14ರ ವರೆಗೆ ಡಿಸ್ಕೌಂಟ್ಗಳು ನಡೆಯಲಿದೆ.
ಈ ದೀಪಾವಳಿಯಂದು ನಿಮ್ಮ ಹಳೆಯ ಬೆಳ್ಳಿಯ ಆಭರಣ/ಪರಿಕರಣಗಳನ್ನು ಉತ್ತಮ ದರದೊಂದಿಗೆ ಹೊಸತನಕ್ಕೆ ಬದಲಾಯಿಸುವ ಅವಕಾಶ ಕಲ್ಪಿಸಿದೆ.
ಬೆಳ್ಳಿಯ ಆಭರಣಗಳಿಗೆ 10% ಡಿಸ್ಕೌಂಟ್ ಹಾಗೂ ಬೆಳ್ಳಿಯ ಪರಿಕರಗಳಿಗೆ 5% ಡಿಸ್ಕೌಂಟ್ ಲಭಿಸಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ನುರಿತ ಕುಶಲಕರ್ಮಿಗಳಿಂದ ದೈವದೇವರ ಆಭರಣ ಹಾಗೂ ಪರಿಕರಗಳನ್ನು ಮಾಡಿಕೊಡಲಾಗುತ್ತಿದೆ. ಹಳೆಯ ಚಿನ್ನಾಭರಣಗಳನ್ನು ಹೊಸ HUID ಮಾರ್ಕ್ ಚಿನ್ನಾಭರಣಗಳಿಗೆ ಎಕ್ಸ್ಚೇಂಜ್ ಮಾಡಿ ಚಿನ್ನ ಗ್ರಾಂ.1 ರ ಮೇಲೆ ರೂ.100/- ಕಡಿತ ಆಫರ್ಗಳು ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -