- Advertisement -
- Advertisement -


ಭಾರಿ ಮಳೆಗೆ ಸಕಲೇಶಪುರ ಮಾರ್ನಲ್ಲಿ ಮಧ್ಯೆ ದೊಡ್ಡ ತಪ್ಪಲು ಎಂಬಲ್ಲಿ ಜುಲೈ31ರಂದು ಮತ್ತೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ.
ಮಣ್ಣು ರಸ್ತೆಗೆ ಬಂದಿದ್ದು ಡಾಮರ್ ಹೇರಿಕೊಂಡು ಹೋಗುತ್ತಿದ್ದ ಟ್ಯಾಂಕರ್, ಕಂಟೇನರ್ ವಾಹನ ಸಿಲುಕಿಕೊಂಡಿದೆ ಎಂಬ ಮಾಹಿತಿ ಲಭಿಸಿದೆ.
ಜೇಸಿಬಿ ವಾಹನ ಮೂಲಕ ಮಣ್ಣು ತೆರವು ಕಾರ್ಯ ನಿರಂತರ ನಡೆಯುತ್ತಿದ್ದು,ನಿನ್ನೆಯೇ ಬಂದಾಗಿದ್ದ ರಸ್ತೆ ಸಂಚಾರ ಮತ್ತೆ ಸಂಪೂರ್ಣ ಬಂದ್ ಆಗಿದೆ. ಮಂಗಳೂರು – ಬೆಂಗಳೂರು ಸಂಚರಿಸುವವರು ಆದಷ್ಟು ಸಂಚಾರವನ್ನು ಮುಂದೂಡುವುದು ಒಲಿತು. ಹಾಗೂ ಬದಲಿ ಮಾರ್ಗಗಳನ್ನು ಬಳಸಬೇಕಾಗಿ ತಿಳಿಸಲಾಗಿದೆ.
- Advertisement -