- Advertisement -
- Advertisement -
ವಿಟ್ಲ: ನಾಡ ಕಛೇರಿ ಬಳಿ ರಂಜಿತ್ ವಿಟ್ಲ ಇವರ ಮಾಲಕತ್ವದ ರಚನಾ ಅಸೋಸಿಯೇಟ್ಸ್ ಮತ್ತು ಸಿವಿಲ್ ಕನ್ಸಲ್ಟಿಂಗ್ ಎಂಜಿನಿಯರ್ ಕಛೇರಿಯು ಶುಭಾರಂಭಗೊಂಡಿತು.
ಭಾರತೀಯ ಜನತಾ ಪಕ್ಷದ ವಿಟ್ಲ ಮಹಾಶಕ್ತಿ ಕೇಂದ್ರದ ಅದ್ಯಕ್ಷರು ಮತ್ತು ಪುತ್ತೂರು ಗ್ರಾಮಾಂತರ ಮಂಡಲ ಬಾಜಪ ಉಪಾಧ್ಯಕ್ಷ ಅರುಣ್ ವಿಟ್ಲ ಇವರು ಉದ್ಘಾಟನೆ ಮಾಡಿದರು.
ಮನೆಯ ನಿರ್ಮಾಣ ಮತ್ತು ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಸಲಹೆಯನ್ನು ಪಡೆಯುವುದಕ್ಕೆ ಕಚೇರಿಯನ್ನು ಸಂಪರ್ಕ ಮಾಡಬಹುದು ಎಂದು ತಿಳಿಸಿದರು.
- Advertisement -