Wednesday, April 23, 2025
spot_imgspot_img
spot_imgspot_img

(ಫೆ. 26) ವಿಟ್ಲದಲ್ಲಿ ಪ್ರಥಮ ಬಾರಿಗೆ ನ್ಯಾಚುರೋಪಥಿ ಔಷಧಿ- ಚಿಕಿತ್ಸೆಯನ್ನೊಳಗೊಂಡ ಸುಖಾಯುಷ್‌ ನ್ಯಾಚುರೋಪಥಿ ಕ್ಲಿನಿಕ್‌ ಶುಭಾರಂಭ

- Advertisement -
- Advertisement -

ವಿಟ್ಲ: ವಿಟ್ಲದಲ್ಲಿ ಪ್ರಥಮ ಬಾರಿಗೆ ನ್ಯಾಚುರೋಪಥಿ ಔಷಧಿ- ಚಿಕಿತ್ಸೆಯನ್ನೊಳಗೊಂಡ ಸುಖಾಯುಷ್‌ ನ್ಯಾಚುರೋಪಥಿ ಕ್ಲಿನಿಕ್‌ ಫೆ. 26 ನೇ ಬುಧವಾರದಂದು ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಕಲ್ಲಕಟ್ಟ ಭಾರತ್‌ ಅಡಿಟೋರಿಯಂ ಹತ್ತಿರದ ಶ್ರೀ ಮಂಜುನಾಥ ಸ್ವಾಮಿ ಸಂಕೀರ್ಣದಲ್ಲಿ ಶುಭಾರಂಭಗೊಳ್ಳಲಿದೆ.

ನುರಿತ ತಜ್ಞೆ ಡಾ. ಸ್ವಸ್ತಿ ಸಂತೋಷ್‌ ಶೆಟ್ಟಿ ಬಿ.ಎನ್‌.ವೈ.ಎಸ್‌ ಇವರ ಸುಖಾಯುಷ್‌ ನ್ಯಾಚುರೋಪಥಿ ಕ್ಲಿನಿಕ್‌ನಲ್ಲಿ ಪಿಸಿಯೋ ಥೆರೆಪಿ, ಅಕ್ಯಪಂಕ್ಚರ್‌, ಆಕ್ಯುಪ್ರೆಶರ್‌, ಕಪ್ಪಿಂಗ್‌ ಥೆರಪಿ (ಹಿಜಾಮಾ), ಮೋಕ್ಸಿಬೂಷನ್‌, ರಿಫ್ಲೆಕ್ಸೋಲಜಿ, ಲೀಚ್‌ ಥೆರಫಿ, ಯೋಗ ಥೆರಪಿ, ಡಯಟ್‌ ಥೆರಪಿ ಸೇವೆಗಳು ಲಭ್ಯವಿದೆ.

ಸುಖಾಯುಷ್‌ ನ್ಯಾಚುರೋಪಥಿ ಕ್ಲಿನಿಕ್‌ನಲ್ಲಿ ಬೆನ್ನುನೋವು, ಮಂಡಿನೋವು, ಕೀಲು ನೋವು, ಕುತ್ತಿಗೆ ನೋವು, ಮಧುಮೇಹ ಮೆಲ್ಟಿಟಸ್‌, ಬೊಜ್ಜು/ತೂಕ ಹೆಚ್ಚಳ, ಅಸ್ಥಿಸಂಧಿವಾತ, ಅಸ್ತಮಾ, ಸರ್ವಿಕಲ್‌ ಸ್ಟಾಂಡಿಲೈಟಿಸ್‌, ಸಿಯಾಟಿಕಾ, ಮುಟ್ಟಿನ ತೊಂದರೆಗಳು, ಥೈರಾಯ್ಡ್‌ ಸಮಸ್ಯೆಗಳು, ಮಲಬದ್ಧತೆ, IBS (ಕೆರಳಿಸುವ ಕರುಳಿನ ಸಹಲಕ್ಷಣ), ಸೈನಸೈಟಿಸ್, ಪಾರ್ಶ್ವವಾಯು, ನಿದ್ರಾಹೀನತೆ, ಆಂತಕ, ಖಿನ್ನತೆ, ವೆರಿಕೋಸ್‌ ವೇನ್‌, (ಉಬ್ಬಿರುವ ರಕ್ತನಾಳಗಳು), ಪ್ರೋಝನ್‌ ಶೊಲ್ಡರ್‌ (ಘನೀಕೃತ ಭುಜ), ಮೈಯಾಲ್ಜಿಯಾ (ಸ್ನಾಯು ನೋವು), ಕ್ಯಾಲ್ಕೇನಿಯಸ್‌ ಸ್ಪರ್‌ (ಹಿಮ್ಮಡಿ ನೋವು), ಮೈಗ್ರೇನ್‌ (ತಲೆನೋವು) ಮುಂತಾದ ಕಾಯಿಲೆಗಳಿಗೆ ಔಷಧಿ ಚಿಕಿತ್ಸೆ ನೀಡಲಾಗುವುದು.

- Advertisement -

Related news

error: Content is protected !!