Friday, April 26, 2024
spot_imgspot_img
spot_imgspot_img

ಶ್ರೀ ವಿಷ್ಣುಮೂರ್ತಿ ಯುವಕವೃಂದ(ರಿ.)ಸ್ನೇಹಬಂಧು ಸಹಾಯನಿಧಿ ಯೋಜನೆಯಿಂದ ಧನಸಹಾಯ!

- Advertisement -G L Acharya panikkar
- Advertisement -

ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಚತುರ್ಥ ಯೋಜನೆಯಲ್ಲಿ ಸತೀಶ ಹರಿಣಾಕ್ಷಿ ಉಕ್ಕುಡ ಎಂಬವರ ಎರಡು ದಿನದ ಹೆಣ್ಣು ಮಗುವಿನ ಅನಾರೋಗ್ಯದ ಚಿಕಿತ್ಸೆಗೆ ನಮ್ಮ ಸ್ನೇಹಬಂಧು ಸಹಾಯನಿಧಿ ಯೋಜನೆಯಿಂದ ರೂ. 10,000/- ಮೊತ್ತವನ್ನು ನೀಡಲಾಯಿತು.

ಸ್ನೇಹಬಂಧು ಸಹಾಯನಿಧಿ ಯೋಜನೆಯ ಸದಸ್ಯರಾದ ಜತ್ತಪ್ಪ ಗೌಡ ಕಂಪ ಚೆಕ್ ವಿತರಣೆ ಮಾಡಿದರು. ಈ ಸಂಧರ್ಭದಲ್ಲಿ ರಾಜೇಶ್ ಉಕ್ಕುಡ ಹಾಗೂ ಶ್ರೀ ವಿಷ್ಣುಮೂರ್ತಿ ಯುವಕವೃಂದದ ಪದಾಧಿಕಾರಿಗಳು ಉಪಸ್ಥಿತರಿರದ್ದರು.

- Advertisement -

Related news

error: Content is protected !!