Monday, April 29, 2024
spot_imgspot_img
spot_imgspot_img

ಕಾವಳಪಡೂರು :ಅನಾವಶ್ಯಕ ವಿಚಾರದಲ್ಲಿ  ಗಲಾಟೆ ; ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ

- Advertisement -G L Acharya panikkar
- Advertisement -

ಕಾವಳಪಡೂರು ಗ್ರಾಮ, ಬಂಟ್ವಾಳ ನಿವಾಸಿಯಾದ ಬಿ ಮಹಮ್ಮದ್  ಫಾರೂಕ್ ರವರಿಗೆ
ಅನಾವಶ್ಯಕ ವಿಚಾರದಲ್ಲಿ  ಗಲಾಟೆ ಮಾಡಿಕೊಂಡು ಜರೀನಾ ಮತ್ತು ಅವರ  ಅಕ್ಕ ಬಂದು ಮನೆಯಲ್ಲಿ ಜೊಡಿಸಿದ್ದ  ಸಾಮಾಗ್ರಿಗಳನ್ನು  ಚೆಲ್ಲಾಪಿಲ್ಲಿ ಮಾಡಿದ್ದಾರೆ. 

ಜರೀನಾರವರು ಅನಾವಶ್ಯಕ ವಿಚಾರದಲ್ಲಿ  ಗಲಾಟೆ ಮಾಡಿಕೊಂಡು ಫಾರೂಕ್ ರವರ ಮನೆಗೆ ಬಂದು  ಮನೆಯಲ್ಲಿ ಜೊಡಿಸಿದ್ದ  ಸಾಮಾಗ್ರಿಗಳನ್ನು  ಚೆಲ್ಲಾಪಿಲ್ಲಿ ಮಾಡಿ ಅವ್ಯಾಚವಾಗಿ ಬೈದಿದ್ದಾರೆ.
ಸ್ವಲ್ಪ ಸಮಯದ ನಂತರ ಜರೀನಾರವರ ಅಣ್ಣಂದಿರಾದ ಹನೀಫ್, ದಾವೂದ್, ಫಾರೂಕ್ ,ಮಜೀದ್ ಹಾಗೂ ಇತರ  ವ್ಯಕ್ತಿಗಳು  ಕಾರಿನಲ್ಲಿ ಬಂದು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ.ಐ ಪಿ ಸಿ ಸೆಕ್ಷನ್ 143,147,148,447, 504,323, 324,506 ಮತ್ತು 149 ರ ಅಡಿ ಬಂಟ್ವಾಳ ಗ್ರಾಮಾಂತರ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!