Friday, May 3, 2024
spot_imgspot_img
spot_imgspot_img

ರಾಜ್ಯ ಸರ್ಕಾರದ ವಕ್ತಾರರಾಗಿ ಐದು ಮಂದಿ‌ ರಾಜ್ಯ ಸಚಿವರ ನೇಮಕ !

- Advertisement -G L Acharya panikkar
- Advertisement -

ಬೆಂಗಳೂರು :- ಕರ್ನಾಟಕ ರಾಜ್ಯದ ವಕ್ತಾರರಾಗಿ ರಾಜ್ಯದ ಐದು ಮಂದಿ ಸಚಿವರನ್ನು ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ನೇಮಕ ಮಾಡಿದ್ದಾರೆ.

ಅವರು , ರಾಜ್ಯ ಸಚಿವಾದ ದಿನೇಶ್ ಗುಂಡೂರಾವ್ , ಕೃಷ್ಣ ಬೈರೆಗೌಡ , ಪ್ರಿಯಾಂಕ ಖರ್ಗೆ, ಈಶ್ವರ್ ಬಿ ಖಂಡ್ರೆ ,ಸಂತೋಷ್ ಎಸ್ ಲಾಡ್ ,ರನ್ನು ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ .ಮಾನ್ಯ ಸಚಿವರುಗಳಿಗೆ , ಸರ್ಕಾರದ ಸಾಧನೆಗಳು ,ದಾಖಲೆಗಳು ಮತ್ತು ಮಾಹಿತಿಗಳನ್ನು ಕಾಲಕಾಲಕ್ಕೆ ಒದಗಿಸಲು ಅಗತ್ಯ ಕ್ರಮವಹಿಸುವಂತೆ ಎಲ್ಲಾ ಇಲಾಖಾ ಮುಖ್ಯಸ್ಥರುಗಳಿಗೆ ಸೂಕ್ತ ನಿರ್ದೇಶನ ನೀಡಲು ಸೂಚಿಸಿದೆ..

- Advertisement -

Related news

error: Content is protected !!