- Advertisement -
- Advertisement -
ವಿಟ್ಲ: ಸೇವಾಹಿ ಪರಮೋ ಧರ್ಮಹಃ ಎಂಬ ಧ್ಯೇಯದೊಂದಿಗೆ ಪುಣಚ ಗ್ರಾಮದ ಸರಕಾರಿ ಶಾಲಾ ಮಕ್ಕಳಿಗೆ ಸುಮಾರು 40 ಸ್ಕೂಲ್ ಬ್ಯಾಗ್ ಗಳನ್ನು ಸಮಾಜ ಸೇವಕರರು ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ಸಂಘದ ಪ್ರಮುಖರಾದ ವಿಶ್ವನಾಥ ಪುಣಚ, ಅಕ್ಷಯ್ ರಜಪೂತ್ ,ಪ್ರಕಾಶ್ ಪಾಂಡಿಗಯ, ಧನಂಜಯ್, ನಿಶಾಂತ್, ವಿಜಿತ್ ಸೇರಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
- Advertisement -