- Advertisement -
- Advertisement -
ಬೆಳ್ತಂಗಡಿ: ಒಟ್ಟು ಮೂರು ಅಂಬುಲೆನ್ಸ್ ಗಳನ್ನು ಶಾಸಕರ ಶ್ರಮಿಕ ತಂಡದ ಅಡಿಯಲ್ಲಿ ಕೋವಿಡ್ ಕೇರ್ ಗಾಗಿ ಮೀಸಲಿರಿಸಲಾಗಿದೆ.
ಬಳಂಜದ ವೀರಕೇಸರಿ ಆಂಬುಲೆನ್ಸ್, ಗಣೇಶ್ ಮಾಲಕತ್ವದ ಖುಶಿ ಆಂಬುಲೆನ್ಸ್ ಮತ್ತು ಸೇವಾಭಾರತಿ ಅಂಬುಲೆನ್ಸ್, ಕನ್ಯಾಡಿ ಈ ಮೂರು ಅಂಬುಲೆನ್ಸ ಗಳು ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯ ಕೋರೋನಾ ರೋಗಗಳಿಗೆ ಸೇವೆ ಸಲ್ಲಿಸಲಿವೆ.
ಈ ಎಲ್ಲಾ ಸೇವೆಗಳು ಕೇವಲ ಕೋರೋನಾ ರೋಗಿಗಳಿಗೆ ಮಾತ್ರ ಸೀಮಿತ. ಅಂಬುಲೆನ್ಸ್ ಸೇವೆಯು ಪೂರ್ತಿ ಉಚಿತವಾಗಿದ್ದು ಅಗತ್ಯಬಿದ್ದರೆ ಕೋರೋನಾ ರೋಗಿಗಳು ಮತ್ತು ಅವರ ಸಂಬಂಧಿಕರು ಈ ಕೆಳಗೆ ಕೊಟ್ಟಿರುವ ಬೆಳ್ತಂಗಡಿ ಶಾಸಕರ ಅವರ ವಾರ್ ರೂಮ್ ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಯನ್ನು ವಾರ್ ರೂಮ್ ಸಿಬ್ಬಂದಿಯಿಂದ ಪಡೆದುಕೊಳ್ಳಿರಿ.
ವಾರ್ ರೂಮ್ -1 : 94833 96989
ವಾರ್ ರೂಮ್ -2 : 87625 34043
- Advertisement -