Friday, April 26, 2024
spot_imgspot_img
spot_imgspot_img

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಶ್ರಮಿಕ ತಂಡದಿಂದ ಕೋವಿಡ್ ರೋಗಿಗಳಿಗೆ 3 ಪ್ರತ್ಯೇಕ ಆಂಬುಲೆನ್ಸ್: 24 X 7 ಉಚಿತ ಸೌಲಭ್ಯ!

- Advertisement -G L Acharya panikkar
- Advertisement -

ಬೆಳ್ತಂಗಡಿ: ಒಟ್ಟು ಮೂರು ಅಂಬುಲೆನ್ಸ್ ಗಳನ್ನು ಶಾಸಕರ ಶ್ರಮಿಕ ತಂಡದ ಅಡಿಯಲ್ಲಿ ಕೋವಿಡ್ ಕೇರ್ ಗಾಗಿ ಮೀಸಲಿರಿಸಲಾಗಿದೆ.

ಬಳಂಜದ ವೀರಕೇಸರಿ ಆಂಬುಲೆನ್ಸ್, ಗಣೇಶ್ ಮಾಲಕತ್ವದ ಖುಶಿ ಆಂಬುಲೆನ್ಸ್ ಮತ್ತು ಸೇವಾಭಾರತಿ ಅಂಬುಲೆನ್ಸ್, ಕನ್ಯಾಡಿ ಈ ಮೂರು ಅಂಬುಲೆನ್ಸ ಗಳು ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯ ಕೋರೋನಾ ರೋಗಗಳಿಗೆ ಸೇವೆ ಸಲ್ಲಿಸಲಿವೆ.

ಈ ಎಲ್ಲಾ ಸೇವೆಗಳು ಕೇವಲ ಕೋರೋನಾ ರೋಗಿಗಳಿಗೆ ಮಾತ್ರ ಸೀಮಿತ. ಅಂಬುಲೆನ್ಸ್ ಸೇವೆಯು ಪೂರ್ತಿ ಉಚಿತವಾಗಿದ್ದು ಅಗತ್ಯಬಿದ್ದರೆ ಕೋರೋನಾ ರೋಗಿಗಳು ಮತ್ತು ಅವರ ಸಂಬಂಧಿಕರು ಈ ಕೆಳಗೆ ಕೊಟ್ಟಿರುವ ಬೆಳ್ತಂಗಡಿ ಶಾಸಕರ ಅವರ ವಾರ್ ರೂಮ್ ಅನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಯನ್ನು ವಾರ್ ರೂಮ್ ಸಿಬ್ಬಂದಿಯಿಂದ ಪಡೆದುಕೊಳ್ಳಿರಿ.

ವಾರ್ ರೂಮ್ -1 : 94833 96989

ವಾರ್ ರೂಮ್ -2 : 87625 34043

- Advertisement -

Related news

error: Content is protected !!