Saturday, April 20, 2024
spot_imgspot_img
spot_imgspot_img

ಈಶ್ವರಮಂಗಲ ಸ್ಕೂಟರ್‌ ಸ್ಕೀಡ್‌ ಆಗಿ ಸವಾರ ಮೃತ

- Advertisement -G L Acharya panikkar
- Advertisement -

ಈಶ್ವರಮಂಗಲ: ಈಶ್ವರಮಂಗಲ ಬೆಳ್ಳಿಚೆಡವು ಎಂಬಲ್ಲಿ ಸ್ಕೂಟರ್‌ ಸ್ಕೀಡ್‌ ಆಗಿ ಸವಾರ ಮೃತಪಟ್ಟಿರುವ ಘಟನೆ ಅ.1ರಂದು ನಡೆದಿದೆ. ಈಶ್ವರಮಂಗಲ ನಿವಾಸಿ ಲಿಂಗಪ್ಪ ಗೌಡ ಅವರ ಪುತ್ರ ಮೋಹಿತ್ ಕುಮಾರ್‌ ಎಂಬವರು ಮೃತಪಟ್ಟರು ಎಂದು ತಿಳಿದು ಬಂದಿದೆ.

ಮೋಹಿತ್ ಅವರು ಈಶ್ವರಮಂಗಲ ಬಿಜೆಪಿ ಬೂತ್ ನ ಸಹ ಸಂಚಾಲಕರಾಗಿದ್ದರು.

- Advertisement -

Related news

error: Content is protected !!