- Advertisement -
- Advertisement -
ಈಶ್ವರಮಂಗಲ: ಈಶ್ವರಮಂಗಲ ಬೆಳ್ಳಿಚೆಡವು ಎಂಬಲ್ಲಿ ಸ್ಕೂಟರ್ ಸ್ಕೀಡ್ ಆಗಿ ಸವಾರ ಮೃತಪಟ್ಟಿರುವ ಘಟನೆ ಅ.1ರಂದು ನಡೆದಿದೆ. ಈಶ್ವರಮಂಗಲ ನಿವಾಸಿ ಲಿಂಗಪ್ಪ ಗೌಡ ಅವರ ಪುತ್ರ ಮೋಹಿತ್ ಕುಮಾರ್ ಎಂಬವರು ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೋಹಿತ್ ಅವರು ಈಶ್ವರಮಂಗಲ ಬಿಜೆಪಿ ಬೂತ್ ನ ಸಹ ಸಂಚಾಲಕರಾಗಿದ್ದರು.
- Advertisement -