- Advertisement -
- Advertisement -
ವಿಟ್ಲ: ಕಡಂಬು ಶ್ರೀ ವಿಷ್ಣು ಮೂರ್ತಿ ದೇವರ ಶಂಖ, ಚಕ್ರ, ಗದೆ ಮತ್ತು ಪದ್ಮ ಆಯುಧಗಳಿಗೆ ಬೆಳ್ಳಿ ಕವಚಗಳನ್ನು ಊರಿನ ದಾನಿಗಳಿಂದ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಸಂದೇಶ್ ಶೆಟ್ಟಿ, ಲಕ್ಷ್ಮೀಶ ರೈ, ಪ್ರವೀಣ್ ರಾಜ್, ದಯಾನಂದ ಆಳ್ವ, ದರ್ನಪ್ಪ ಗೌಡ ಬನ, ಪ್ರದೀಪ ಗೌಡ ಬನ, ಜಯರಾಮ ಅನಿಲಕಟ್ಟೆ, ಪ್ರಸಾದ್ ಬನ್ನಿಂತಾಯ ಮೊದಲಾದವರು ಉಪಸ್ಥಿತರಿದ್ದರು.
- Advertisement -