Tuesday, May 7, 2024
spot_imgspot_img
spot_imgspot_img

ನಿಶಾನ್ ಕರಿಂಕ ಸಾಹಿತ್ಯದ ಧನ್ಯಕುಮಾರ್ ಅನಂತಾಡಿ ಗಾಯನದ ‘ಕರಿಂಕದ ಅಪ್ಪೆ’ ತುಳು ಭಕ್ತಿಗೀತೆ ಬಿಡುಗಡೆ

- Advertisement -G L Acharya panikkar
- Advertisement -

ಕರಿಂಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ದೇವಿಯನ್ನು ಸ್ತುತಿಸುವ ಕರಿಂಕದ ಅಪ್ಪೆ ತುಳು ಭಕ್ತಿಗೀತೆ ರಕ್ಷಿ ಎಡಿಟರ್ (RAKSHI EDITOR) ಯೂಟ್ಯೂಬ್ ಚಾನೆಲ್‌ನಲ್ಲಿ ನಿನ್ನೆ ಬಿಡುಗಡೆಗೊಂಡಿದೆ.

ನಿಶಾನ್ ಕರಿಂಕ ಸಾಹಿತ್ಯದಲ್ಲಿ ಮೂಡಿಬಂದ ಈ ಭಕ್ತಿಗೀತೆ ಧನ್ಯಕುಮಾರ್ ಅನಂತಾಡಿಯವರ ಕಂಠದಲ್ಲಿ ಮೂಡಿಬಂದಿದೆ.

ರಕ್ಷಿತ್ ಕಲ್ಲಡ್ಕ ಇವರ ಸಂಕಲನ ಹಾಗೂ ಪ್ರೀತಮ್ ನೇರಳಕಟ್ಟೆ ಪ್ರಚಾರಕಲೆಯಲ್ಲಿ ಈ ಭಕ್ತಿಗೀತೆ ಮೂಡಿಬಂದಿದೆ.

- Advertisement -

Related news

error: Content is protected !!