Saturday, April 27, 2024
spot_imgspot_img
spot_imgspot_img

ಕೇಪು ಅಶೋಕ ಇರಾಮೂಲೆಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ.

- Advertisement -G L Acharya panikkar
- Advertisement -

ವಿಟ್ಲ: 20-9-2020ರಂದು ವಿಧಿವಶರಾದ ಅಶೋಕ ಇರಾಮೂಲೆ (ಸಹಾಯಕ ಕಮಿಷನರ್ ವಾಣಿಜ್ಯ ತೆರಿಗೆ ಇಲಾಖೆ)ರವರಿಗೆ ಶ್ರದ್ಧಾಂಜಲಿ ಸಭೆಯು ಶ್ರೀದುರ್ಗಾ ಮಿತ್ರವೃಂದ ಮೈರ ರಂಗಮಂದಿರದಲ್ಲಿ ದಿನಾಂಕ 23-9-2020ರಂದು ನಡೆಯಿತು.


ಈ ಕಾರ್ಯಕ್ರಮದಲ್ಲಿ ಶ್ರೀದುರ್ಗಾ ಮಿತ್ರವೃಂದ (ರಿ)ಮೈರ ಕೇಪು, ಯಕ್ಷಮಿತ್ರರು ಅಳಿಕೆ ಕೇಪು, ಪುಗರ್ತೆ ಕಲಾವಿದರು ಮೈರ ಹಾಗೂ ಶ್ರೀ ಉಳ್ಳಾಲ್ತಿ ವಿದ್ಯಾ ವರ್ಧಕ ಸಂಘ ಇದರ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು. ವಿಟ್ಲ ಅರಮನೆಯ ಕೃಷ್ಣಯ್ಯ ಕೆ ವಿಟ್ಲ ಉಪಸ್ಥಿತರಿದ್ದರು.

- Advertisement -

Related news

error: Content is protected !!