Saturday, May 4, 2024
spot_imgspot_img
spot_imgspot_img

ಕೇರಳ: ವಿದ್ಯುತ್ ಕಂಬಕ್ಕೆ ತಲೆ ಬಡಿದು ಬಾಲಕ ಸಾವು..!

- Advertisement -G L Acharya panikkar
- Advertisement -

ಕೇರಳ: ವಿದ್ಯುತ್ ಕಂಬಕ್ಕೆ ತಲೆ ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.

ಮೃತಪಟ್ಟ ಬಾಲಕ ವೆಂಜರಮೂಡು ವೈಷ್ಣವದಲ್ಲಿ ದೀಪು-ಶಾಂತಿ ಕೃಷ್ಣ ದಂಪತಿಯ ಪುತ್ರ ವೈಷ್ಣವ (7) ಎಂದು ಗುರುತಿಸಲಾಗಿದೆ.

ವೆಂಬಯಂ ಮುನ್ನಾನಕುಝಿ ಎಂಬಲ್ಲಿ ತನ್ನ ತಾಯಿಯೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹುಡುಗ ಓಡುತ್ತಿದ್ದ ಗಾಡಿಯಿಂದ ತಲೆಯನ್ನು ಹೊರಗೆ ಹಾಕಿದಾಗ ಕಂಬಕ್ಕೆ ತಲೆ ಬಡಿದ ಪರಿಣಾಮ ಮೃತಪಟ್ಟಿದ್ದಾನೆ. ವೆಂಜರಮೂಡ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!