- Advertisement -
- Advertisement -
ಕೇರಳ: ವಿದ್ಯುತ್ ಕಂಬಕ್ಕೆ ತಲೆ ಬಡಿದು ಬಾಲಕನೋರ್ವ ಮೃತಪಟ್ಟ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.
ಮೃತಪಟ್ಟ ಬಾಲಕ ವೆಂಜರಮೂಡು ವೈಷ್ಣವದಲ್ಲಿ ದೀಪು-ಶಾಂತಿ ಕೃಷ್ಣ ದಂಪತಿಯ ಪುತ್ರ ವೈಷ್ಣವ (7) ಎಂದು ಗುರುತಿಸಲಾಗಿದೆ.
ವೆಂಬಯಂ ಮುನ್ನಾನಕುಝಿ ಎಂಬಲ್ಲಿ ತನ್ನ ತಾಯಿಯೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹುಡುಗ ಓಡುತ್ತಿದ್ದ ಗಾಡಿಯಿಂದ ತಲೆಯನ್ನು ಹೊರಗೆ ಹಾಕಿದಾಗ ಕಂಬಕ್ಕೆ ತಲೆ ಬಡಿದ ಪರಿಣಾಮ ಮೃತಪಟ್ಟಿದ್ದಾನೆ. ವೆಂಜರಮೂಡ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
- Advertisement -