Saturday, May 11, 2024
spot_imgspot_img
spot_imgspot_img

ಕೇರಳ: ವಿದ್ಯುತ್ ಶಾಕ್‌ ಹೊಡೆದು ವ್ಯಕ್ತಿ ಮೃತ್ಯು

- Advertisement -G L Acharya panikkar
- Advertisement -

ಕೇರಳ: ಬಿದಿರಿನ ಕಾಂಡವನ್ನು ಕತ್ತರಿಸುವಾಗ ವಿದ್ಯುತ್ ಶಾಕ್‌ನಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೇರಳದ ಮುಳಂತರ ನೆಹಲ ಮನಸಿಲ್ ನಲ್ಲಿ ನಡೆದಿದೆ.

ಮೃತರನ್ನು ಶಾಹುಲ್ ಹಮೀದ್ (65) ಎಂದು ಗುರುತಿಸಲಾಗಿದೆ.

ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಮುಲಾಂತರದಲ್ಲಿ 11 ಕೆವಿ ಲೈನ್ ಕೆಳಗೆ ಬಿದಿರಿನ ಕಾಂಡವನ್ನು ಕತ್ತರಿಸುವಾಗ ವಿದ್ಯುತ್ ತಂತಿಗೆ ತಗುಲಿದೆ. ನಾಪತ್ತೆಯಾಗಿದ್ದ ಶಾಹುಲ್ ಹಮೀದ್ ಶೋಧ ಕಾರ್ಯಾಚರಣೆ ವೇಳೆ ಶವವಾಗಿ ಪತ್ತೆಯಾಗಿದ್ದರು.

- Advertisement -

Related news

error: Content is protected !!