Wednesday, May 8, 2024
spot_imgspot_img
spot_imgspot_img

ಕೇರಳದಲ್ಲಿ ಕಳ್ಳಭಟ್ಟಿ ದುರಂತ:ಮೂವರ ಬಲಿ

- Advertisement -G L Acharya panikkar
- Advertisement -

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಂಚಿಕೋಡ್ ಎಂಬಲ್ಲಿ ಕಳ್ಳಭಟ್ಟಿ ದುರಂತ ಸಂಭವಿಸಿದೆ. ಮೂವರು ಅಸುನೀಗಿದ್ದಾರೆ. ಹಲವಾರು ಮಂದಿ ಅಸ್ವಸ್ಥರಾಗಿದ್ದಾರೆ.ಮೃತಪಟ್ಟವರನ್ನು ಶಿವನ್, ರಾಮನ್ ಮತ್ತು ಅಯ್ಯಪ್ಪನ್ ಎಂದು ಗುರುತಿಸಲಾಗಿದೆ.

ತಮಿಳುನಾಡಿನಿಂದ ಈ ಕಳ್ಳಭಟ್ಟಿ ಪೂರೈಸಲಾಗುತ್ತಿತ್ತು ಎಂದು ವರದಿಯಾಗಿದೆ. ಕಳ್ಳಭಟ್ಟಿ ದುರಂತ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ.

- Advertisement -

Related news

error: Content is protected !!