ಕುಂಡಡ್ಕ: ಕುಂಡಡ್ಕ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಪಿಲಿಪ್ಪೆ ವಿಷ್ಣುನಗರ ಇಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಗೋಪುರದ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಟ್ಲ ಅರಮನೆಯ ಬಂಗಾರ ಅರಸರು ತಮ್ಮ ದಿವ್ಯ ಹಸ್ತದಿಂದ ನೆರವೇರಿಸಿದರು. ಈ ಸಂದರ್ಭದಲ್ಲಿ ಸದಾಶಿವ ವಿಟ್ಲ ಅರಮನೆ, ಕೃಷ್ಣಯ್ಯ ವಿಟ್ಲ ಅರಮನೆ, ರಾಜರಾಮ್ ವರ್ಮ ವಿಟ್ಲ ಅರಮನೆ, ಯೊಗೀಶ್ ಕುಡುವ ಕುಂಡಡ್ಕ, ಜಯ ಗೋವಿಂದ ಭಟ್ ಪೆರುವಾಜೆ, ವಸಂತ ಭಟ್ ಅಮೈ, ಕೃಷ್ಣಪ್ಪ ಪೂಜಾರಿ ಪಾಂಡೆಲು, ಜಯಕರ ಶೆಟ್ಟಿ ಮರುವಾಳ, ರಾಮ್ ಭಟ್ ನೀರಪಳಿಕೆ, ಡಾ. ರವಿಶಂಕರ್ ಭಟ್ ಪೆರುವಾಜೆ, ಲೋಕನಾಥ ಶೆಟ್ಟಿ ಮರುವಾಳ, ಚೇತನ್ ಮರುವಾಳ, ದಯಾನಂದ ಶೆಟ್ಟಿ ಉಜಿರೆಮಾರು, ಗೋವಿಂದ ರಾಜ್ ಪೆರುವಾಜೆ, ನಾರಾಯಣ ಪೂಜಾರಿ ಕಟ್ನಾಜೆ , ಮನೋಜ್ ಕಂಪ, ಹರೀಶ್ ಮರುವಾಳ, ಯತೀಶ್ ಹಡೀಲು, ಕೇಪು ಗೌಡ ಪಾದೆಬಳ್ಳಿ ಜಿನ್ನಪ್ಪ ಗೌಡ ಗಾಡಿಗುಡ್ಡೆ, ನಾಗೇಶ್ ಪಾದೆ, ಹಳಿಯಪ್ಪ ಗೌಡ ಮಾರ್ಪು, ಪದ್ಮನಾಭ ಶೆಟ್ಟಿ ಚಪ್ಪುಡಿಯಡ್ಕ, ನಾರಾಯಣ ಪೂಜಾರಿ ಕಟ್ನಾಜೆ , ವೇಣು ಗೋಪಾಲ್ ಶೆಟ್ಟಿ ಮರುವಾಳ ಸೇರಿದಂತೆ ಇತರ ಪ್ರಮುಖರು ಹಾಗೂ ಭಕ್ತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.