Thursday, April 25, 2024
spot_imgspot_img
spot_imgspot_img

ಲಂಚ ಆರೋಪ: ಆಪ್ತ ಸಹಾಯಕನನ್ನು ಹುದ್ದೆಯಿಂದ ಅಮಾನಾತು ಮಾಡಿದ ಸಚಿವ ಆರ್. ಅಶೋಕ್

- Advertisement -G L Acharya panikkar
- Advertisement -

ಚಿಕ್ಕಮಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರ ಪಿಎ ವಿರುದ್ಧ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಲಂಚ ಕೇಳಿದ ಗಂಭೀರ ಆರೋಪಕ್ಕೆ ಸಂಬಂಧಪಟ್ಟಂತೆ ಗಂಗಾಧರ್ ವಿರುದ್ಧ ಶೃಂಗೇರಿ ಸಬ್​ ರಿಜಿಸ್ಟ್ರಾರ್ ಚೆಲುವರಾಜು ಅವರು ಶೃಂಗೇರಿಯಲ್ಲಿ ದೂರು ಸಲ್ಲಿಸಿದ್ದರು.ಈ ಕುರಿತ ವಾಟ್ಸ್ಯಾಪ್, ಫೋನ್ ಸಂದೇಶದ ಪ್ರತಿಯನ್ನು ಕೂಡ ದೂರಿನಲ್ಲಿ ಲಗತ್ತಿಸಿದ್ದಾರೆ.

ಇನ್ನು ಕಂದಾಯ ಸಚಿವ ಆರ್‌.ಆಶೋಕ್‌ ಈಗಾಗಲೇ ಪಿಎ ಸ್ಥಾನದಿಂದ ಗಂಗಾಧರ್‌ ಅವರನ್ನು ಅಮಾನತು ಮಾಡಿದ್ದಾರೆ.

- Advertisement -

Related news

error: Content is protected !!