- Advertisement -
- Advertisement -
ಮಹಾರಾಷ್ಟ್ರ: ಮೇ 1ರವರೆಗೆ ವಿಧಿಸಲ್ಪಟ್ಟಿದ್ದ ಲಾಕ್ ಡೌನ್ ನಿಯಮವನ್ನು ಮೇ 15 ರವರೆಗೆ ವಿಸ್ತರಿಸಿ ಇಂದು ಆದೇಶ ಹೊರಡಿಸಲಾಗಿದೆ.
ಇಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಂಡಿದ್ದು, ಈ ಮಹಾಮಾರಿಯಿಂದ ಹೊರಬರಲು ಈ ಲಾಕ್ ಡೌನ್ ಅನಿವಾರ್ಯವಾಗಿದ್ದು ಮತ್ತೆ 15 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
- Advertisement -