Wednesday, May 8, 2024
spot_imgspot_img
spot_imgspot_img

ನಾಳೆಯಿಂದ ಅನ್ ಲಾಕ್, ಸಂಜೆ ಮಾರ್ಗಸೂಚಿ ಪ್ರಕಟ: ಡಿಸಿಎಂ ಅಶ್ವಥ್ ನಾರಾಯಣ್

- Advertisement -G L Acharya panikkar
- Advertisement -

ಬೆಂಗಳೂರು: ಯಾವುದೇ ಕಾರಣಕ್ಕೂ ಲಾಕ್ ಡೌನ್ ಮುಂದುವರಿಸುವುದಿಲ್ಲ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ರಾತ್ರಿ ವೇಳೆ ಲಾಕ್ ಡೌನ್ ಅಂತ್ಯವಾಗಲಿದೆ. ನಾಳೆಯಿಂದ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಜೆ ವೇಳೆ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಕೊರೊನಾ ವೈರಸ್ ನಿಗ್ರಹಿಸಲು ಲಾಕ್ ಡೌನ್ ಕೂಡ ಒಂದು ಮಾರ್ಗ. ಆದ್ರೆ ಲಾಕ್ ಡೌನ್ ಮಾತ್ರ ಪರಿಹಾರವಲ್ಲ. ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಒದಗಿಸಲು ವ್ಯವಸ್ಥೆ ವ್ಯವಸ್ಥೆ ಮಾಡುವ ಸೇರಿ ಹಲವು ಸವಾಲು ನಮ್ಮ ಮುಂದಿದೆ ಎಂದರು.

- Advertisement -

Related news

error: Content is protected !!