- Advertisement -
- Advertisement -
ಪುತ್ತೂರು : ಈಶ್ವರಮಂಗಲ – ಮೇನಾಲದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಾಂಧೀಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನ ಸಂಚಾಲಕ
ಕೆ.ಅಬುಬಕ್ಕರ್ ಹಾಜಿ ಮಾತನಾಡಿ ಗಾಂಧೀಜಿಯವರ ಸರಳ ಜೀವನ ಹಾಗೂ ಅಹಿಂಸಾ ತತ್ವಗಳ ಕುರಿತು ವಿವರಿಸಿದರು.
ಪಿಯುಸಿ ವಿಭಾಗದ ಮುಖ್ಯಸ್ಥೆ ಉಪನ್ಯಾಸಕಿ ರಮ್ಲತ್.ಕೆ ಸ್ವಾಗತಿಸಿ, ಶಿಕ್ಷಕಿ ಶ್ರೀ ಪ್ರಿಯಾ ವಂದಿಸಿದರು.ಶಿಕ್ಷಕಿ ಭವ್ಯಾ, ಶಿಕ್ಷಕೇತರ ವೃಂದದವರಾದ ಹನ್ನತ್,ಇಸ್ಮಾಯಿಲ್ ಸಹಕರಿಸಿದರು.
- Advertisement -