- Advertisement -
- Advertisement -
ಮಂಗಳೂರು: ಮೀನುಗಾರಿಕೆಗೆಗೆ ತೆರಳಿದ್ದ ಬೋಟೊಂದು ತಡರಾತ್ರಿ ಕಡಲಿನ ಬೃಹತ್ ಅಲೆಗೆ ಸಿಲುಕಿ 20 ಮೀನುಗಾರರು ನೀರಿನಲ್ಲಿ ಮುಳುಗಿದ್ದು ಅದರಲ್ಲಿ 14 ಜನರನ್ನು ರಕ್ಷಿಸಿಸಲಾಗಿದೆ.
ಶ್ರೀರಕ್ಷಾ ಎಂಬ ಆಳಸಮುದ್ರದ ಮೀನುಗಾರಿಕಾ ಬೋಟ್ ಬಂದರಿಗೆ ಇನ್ನೇನು ತಲುಪಲು ಕೆಲವೊಂದು ನಾಟಿಕಲ್ ದೂರವಿತ್ತು. ಆದರೆ ಹುಣ್ಣಿಮೆಯಾದ್ದರಿಂದ ಸಮುದ್ರದಲ್ಲಿ ಕಾಣಿಸಿಕೊಂಡ ಬೃಹತ್ ಅಲೆಗೆ ಸಿಲುಕಿ ಬೋಟ್ ಸಮುದ್ರದಲ್ಲಿ ಮುಳುಗಿದೆ ಎನ್ನಲಾಗಿದೆ.
ಬೋಟ್ ನಲ್ಲಿ 20 ಮೀನುಗಾರರಿದ್ದು. ಎಲ್ಲರೂ ನೀರಿನಲ್ಲಿ ಮುಳುಗಿದ್ದರು. ಅದರಲ್ಲಿ14 ಜನರನ್ನು ರಕ್ಷಣೆ ಮಾಡಲಾಗಿದ್ದು. ಉಳಿದ ಮೀನುಗಾರರ ಪತ್ತೆ ಕಾರ್ಯ ನಡೆಯುತ್ತಿದೆ.
- Advertisement -