- Advertisement -
- Advertisement -
ಕಿನ್ನಿಗೋಳಿಯ ಐಕಳ ಪೊಂಪೈ ಕಾಲೇಜನ ತರಗತಿಗಳಲ್ಲಿ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಲು ಅವಕಾಶ ನೀಡಿದಕ್ಕೆ ಹಿಂದೂ ವಿದ್ಯಾರ್ಥಿ ಇದನ್ನು ಖಂಡಿಸಿದ್ದಾರೆ.
ಇದಕ್ಕಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬಂದಿದ್ದು ಸುದ್ದಿಯಾಗಿದೆ. ಈ ಹಿಂದೆ ಯಾವ ರೀತಿಯ ಎಲ್ಲರಿಗೂ ಸಮಾನ ನಿಯಮಗಳು ಇತ್ತೋ ಅದನ್ನೇ ಮುಂದುವರಿಸಿ. ನಿಮ್ಮ ಹೊಸ ವರಸೆಗಳನ್ನು ಆರಂಭಿಸಿದರೆ ಬಜರಂಗದಳ ಅಲ್ಲಿನ ಹಿಂದೂ ವಿದ್ಯಾರ್ಥಿಗಳ ಜೊತೆ ನಿಲ್ಲಲಿದೆ ಎಂಬ ಸಂದೇಶ ಹರಿದಾಡುತ್ತಿದೆ.
- Advertisement -