Saturday, April 27, 2024
spot_imgspot_img
spot_imgspot_img

ಮಂಗಳೂರು: ಕರಾವಳಿಯಲ್ಲಿ ನಿಲ್ಲದ ಸ್ಕಾರ್ಫ್ ವಿವಾದ; ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿಗಳು

- Advertisement -G L Acharya panikkar
- Advertisement -
vtv vitla

ಕಿನ್ನಿಗೋಳಿಯ ಐಕಳ ಪೊಂಪೈ ಕಾಲೇಜನ ತರಗತಿಗಳಲ್ಲಿ ವಿದ್ಯಾರ್ಥಿನಿಯರಿಗೆ ಬುರ್ಖಾ ಧರಿಸಲು ಅವಕಾಶ ನೀಡಿದಕ್ಕೆ ಹಿಂದೂ ವಿದ್ಯಾರ್ಥಿ ಇದನ್ನು ಖಂಡಿಸಿದ್ದಾರೆ.

ಇದಕ್ಕಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಬಂದಿದ್ದು ಸುದ್ದಿಯಾಗಿದೆ. ಈ ಹಿಂದೆ ಯಾವ ರೀತಿಯ ಎಲ್ಲರಿಗೂ ಸಮಾನ ನಿಯಮಗಳು ಇತ್ತೋ ಅದನ್ನೇ ಮುಂದುವರಿಸಿ. ನಿಮ್ಮ ಹೊಸ ವರಸೆಗಳನ್ನು ಆರಂಭಿಸಿದರೆ ಬಜರಂಗದಳ ಅಲ್ಲಿನ ಹಿಂದೂ ವಿದ್ಯಾರ್ಥಿಗಳ ಜೊತೆ ನಿಲ್ಲಲಿದೆ ಎಂಬ ಸಂದೇಶ ಹರಿದಾಡುತ್ತಿದೆ.

vtv vitla
vtv vitla
vtv vitla
- Advertisement -

Related news

error: Content is protected !!