Thursday, July 23, 2026
spot_imgspot_img
spot_imgspot_img

ಮಂಗಳೂರು: ಜೆಸಿಐ 2026 ವಲಯ ಅಧ್ಯಕ್ಷರ ಚುನಾವಣೆಯಲ್ಲಿ ಜೆಸಿ ಸಂತೋಷ್ ಶೆಟ್ಟಿ ಪೆಲತ್ತಡ್ಕ ಭರ್ಜರಿ ಗೆಲುವು

- Advertisement -
- Advertisement -

ಮಂಗಳೂರು: ಅಂತಾರಾಷ್ಟ್ರೀಯ ಸಂಸ್ಥೆ ಜೆಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ವಲಯ 15ರ ವಲಯ ಸಮ್ಮೇಳನ ಕಹಳೆ 2025 ಸುಲ್ತಾನ್ ಬತ್ತೆರಿಯ ಸ್ವಸ್ತಿಕ ವಾಟರ್ ಫ್ರಂಟ್ ನಲ್ಲಿ ಜೆಸಿಐ ಸಾಮ್ರಾಟ್ ಆತಿಥ್ಯದಲ್ಲಿ ದಿನಾಂಕ ಅಕ್ಟೋಬರ್ 18 ಮತ್ತು 19ರಂದು ನಡೆಯಿತು.

ಸಮ್ಮೇಳನದಲ್ಲಿ 2026ರ ವಲಯ ಅಧ್ಯಕ್ಷರ ಚುನಾವಣೆಯಲ್ಲಿ ಜೆಸಿಐ ವಿಟ್ಲದ ಅಭ್ಯರ್ಥಿ ಜೆಸಿ ಸಂತೋಷ್ ಶೆಟ್ಟಿಯವರು ಕಾರ್ಕಳ ಜೆಸಿಐ ಅಭ್ಯರ್ಥಿ ಜೆಸಿ ವಿಗ್ನೇಶ್ ವಿರುದ್ಧ ಒಟ್ಟು 213 ಮತಗಳಲ್ಲಿ 140 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ.

- Advertisement -

Related news

error: Content is protected !!