Friday, May 17, 2024
spot_imgspot_img
spot_imgspot_img

ಮಂಗಲಪದವು ಜಂಕ್ಷನಿನ ಸಾರ್ವಜನಿಕ ಸ್ಥಳದಲ್ಲಿದ್ದ ಪುರಾತನ ದೇವದಾರು ಮರ ಕಡಿದ ಪ್ರಕರಣ; ಆರೋಪಿ ವಿರುದ್ಧ FIR ದಾಖಲು

- Advertisement -G L Acharya panikkar
- Advertisement -

ವೀರಕಂಬ: ಸಾರ್ವಜನಿಕ ಸ್ಥಳದಲ್ಲಿದ್ದ ಪುರಾತನ ದೇವದಾರು ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ fIR ದಾಖಲಾದ ಘಟನೆ ಮಂಗಲಪದವು ಜಂಕ್ಷನ್‌ನಲ್ಲಿ ನಡೆದಿದೆ.

ಬಂಟ್ವಾಳ ತಾ.ವೀರಕಂಬ ಗ್ರಾಮದ ಮಂಗಿಲಪದವು ಎಂಬಲ್ಲಿ ಅಕ್ರಮವಾಗಿ ಒಂದು ದೇವದಾರು ಜಾತಿಯ ಮರದ ತುದಿಗೆಲ್ಲುಗಳನ್ನು ಕಡಿದು ಕಟ್ಟಿಗೆಗಳನ್ನಾಗಿ ಪರಿವರ್ತಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಈ ವಲಯ ಅರಣ್ಯ ಕಛೇರಿಯಲ್ಲಿ ಅರಣ್ಯ ತಕ್ಷೀರು ದಾಖಲಾಗಿದೆ.

ಗೆಲ್ಲುಗಳನ್ನು ಕಡಿದ ಆರೋಪಿ ಎ.ಎಫ್ ಮಸ್ಕರೇನಸ್ ಮಂಗಿಲಪದವು ರವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಕರ್ನಾಟಕ ಅರಣ್ಯ ನಿಯಮಾವಳಿ ಪ್ರಕಾರ fIR ದಾಖಲಾಗಿದ್ದು 1.500 ಘನ ಮೀಟರ್ ಕಟ್ಟಿಗೆಯ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!