- Advertisement -
- Advertisement -
ವಿಟ್ಲ: ಶ್ರೀಧಾಮ ಮಾಣಿಲದಲ್ಲಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ನವರಾತ್ರಿ ಪೂಜೆಯ ಕೊಪ್ಪರಿಗೆ ಮುಹೂರ್ತ ನೆರವೇರಿತು ಟ್ರಷ್ಟಿ ಗಳಾದ ತಾರಾನಾಥ ಕೊಟ್ಟಾರಿ
ಮೆಚ್ಚೆಂದನಾಥ ಸಾಲ್ಯಾನ್ , ರಮೇಶ್ ಕುಲಾಲ್ ಪಣೋಲಿಬೈಲು , ಶ್ರೀ ಮಹಾಲಕ್ಷ್ಮಿ ಮಹಿಳಾ ಸೇವಾ ಸಮಿತಿ,ಇಕ್ ಕುಸುಮೋದರ ಡಿ ಶೆಟ್ಟಿ ಚೆಲ್ಲಡ್ಕ, ಶ್ರೀ ಧಾಮ ಮಿತ್ರವೃಂದ ಸರ್ವ ಸದಸ್ಯರು ಉಪಸ್ಥಿತರಿದ್ದರು.
- Advertisement -