- Advertisement -
- Advertisement -
ಮಂಜೇಶ್ವರ:ಕೆಲವು ದಿನಗಳ ಹಿಂದೆ ಮಂಜೇಶ್ವರದಲ್ಲಿ ನಡೆದ ಗದಗ ಮೂಲದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪತ್ನಿ ಭಾಗ್ಯಶ್ರೀ (23) ಹಾಗೂ ಆಕೆಯ ಪ್ರಿಯಕರನ ಪ್ರಿಯಕರ ಅಲ್ಲಾ ಪಾಷಾ (32) ಬಂಧಿಸಲಾಗಿದೆ.
ಗದಗದ ಹನುಮಂತಪ್ಪ ತಲಪಾಡಿಯ ದೇವಿಪುರದಲ್ಲಿ ವಾಸವಾಗಿದ್ದ ಈತನ ಮೃತದೇಹವು ನವಂಬರ್ 5 ರಂದು ಕುಂಜತ್ತೂರು ಪದವಿನ ರಸ್ತೆ ಬದಿ ಪತ್ತೆಯಾಗಿತ್ತು. ಕತ್ತು ಹಿಸುಕಿ ಕೊಲೆಗೈದು ಕೊಲೆಯನ್ನು ಅಪಘಾತ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು.ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
- Advertisement -