ವಿಟ್ಲ: ಕೆಂಪುಕಲ್ಲು ಪಾಯ ಮತ್ತು ಕೆಂಪು ಕಲ್ಲು ಲಾರಿ ಮಾಲಕರ ಸಂಘ (ರಿ.) ದ.ಕ. ಜಿಲ್ಲೆ ವಿಟ್ಲ ವಲಯ ಇದರ ವಾರ್ಷಿಕ ಮಹಾಸಭೆಯು ದಿನಾಂಕ 05-03-2024ನೇ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಗಜಾನನ ಸಭಾಭವನ ಬೊಬ್ಬೆಕೇರಿಯಲ್ಲಿ ನಡೆಯಲಿದೆ.
ರಮೇಶ್ ವರಪ್ಪಾದೆ ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲೆ ವಿಟ್ಲ ವಲಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸತೀಶ ಆಚಾರ್ಯ ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ ದ.ಕ. ಜಿಲ್ಲೆ ಇವರ ಗೌರವ ಉಪಸ್ಥಿತಿಯೊಂದಿಗೆ, ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ರವಿ ರೈ ಪಜೀರು ಕಾರ್ಯದರ್ಶಿ ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ ದ.ಕ. ಜಿಲ್ಲೆ,ರಾಮಣ್ಣ ಮೊಗರೋಡಿ ಕೋಶಾಧಿಕಾರಿ ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ ದ.ಕ. ಜಿಲ್ಲೆ,ಮೋಹನ್ ಕುಮಾರ್ ಶೆಟ್ಟಿ ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲೆ ಬಂಟ್ವಾಳ ವಲಯ, ವಿಶ್ವನಾಥ ರೈ ಅಡ್ಡ ಕುಂಜತ್ತೂರು ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲೆ ಮುಡಿಪು ವಲಯ, ಹೇಮಚಂದ್ರ ಮುರ ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲೆ ಪುತ್ತೂರು ವಲಯ, ಧೀರಜ್ ಅಮೀನ್ ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲೆ ಕೈಕಂಬ ವಲಯ, ಗಣೇಶ್ ಶೆಟ್ಟಿ ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲೆ ಎಕ್ಕೂರು ವಲಯ, ಕಮಲುದ್ದೀನ್ S.K ಅಧ್ಯಕ್ಷರು ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲೆ ಉಪ್ಪಿನಂಗಡಿ ವಲಯ, ಕಮರುದ್ದೀನ್ ಮೂಳೂರು ನಿಯೋಜಿತ ಪ್ರಾಧಾನ ಕಾರ್ಯದರ್ಶಿ ಕೆಂಪು ಕಲ್ಲು ಪಾಯ ಮತ್ತು ಲಾರಿ ಮಾಲಕರ ಸಂಘ (ರಿ) ದ.ಕ. ಜಿಲ್ಲಾ ಮುಡಿಪು ವಲಯ ಉಪಸ್ಥಿತರಿರುವರು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.