Saturday, April 27, 2024
spot_imgspot_img
spot_imgspot_img

ವಿಟ್ಲದಲ್ಲಿ ನೂತನವಾಗಿ ಜನಕ್ಷೇಮ ಮೆಡಿಕಲ್ಸ್ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ : ಅರಮನೆ ರಸ್ತೆಯ ಶ್ರವಣ್ ಕಾಂಪ್ಲೆಕ್ಸ್ ನಲ್ಲಿ ಇಂದು ನೂತನವಾಗಿ ಜನಕ್ಷೇಮ ಮೆಡಿಕಲ್ಸ್ ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಡಾ. ಗೀತಾ ಪ್ರಕಾಶ್. ಎ (ಜಿಲ್ಲಾ ಗವರ್ನರ್, ಲಯನ್ಸ್ ಜಿಲ್ಲೆ 317D) ನೆರವೇರಿಸಿದರು.

ಅತಿಥಿಗಳಾಗಿ ಸದಾಶಿವ ಆಚಾರ್ಯ ( ಶ್ರವಣ ಜ್ಯುವೆಲರ್ಸ್ ) ಭಾಗವಹಿಸಿದರು.ಸುಂದರ ಆಚಾರ್ಯ ಹಾಗೂ ಸಂಸ್ಥೆಯ ಮಾಲಕರಾದ ಸಚಿನ್ ಕೆ, ರತನ್ ಕೆ ಉಪಸ್ಥಿತರಿದ್ದರು.

ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಜೆನರಿಕ್ ಔಷಧಿ ಮಳಿಗೆ ಇದಾಗಿದ್ದು, ಉತ್ತಮ ಗುಣಮಟ್ಟದ ಡಬ್ಲ್ಯೂ ಹೆಚ್ ಒ – ಜಿಎಂಪಿ ಮಾನ್ಯತೆ ಪಡೆದಿರುವ ಬಿ. ಪಿ ಶುಗರ್ ಹೃದಯದ ಕಾಯಿಲೆ, ಕ್ಯಾನ್ಸರ್ ಹಾಗೂ ಇತರ ಔಷಧಿಗಳು ಕೈಗೆಟಕುವ ದರದಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದರು.

- Advertisement -

Related news

error: Content is protected !!