- Advertisement -
- Advertisement -
ವಿಟ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೂಚನೆಯ ಮೇರೆಗೆ ಮಿತ್ತನಡ್ಕ ಶಾಲೆಯ ಒಳಾಂಗಣವನ್ನು ಹಿಂದೂ ಜಾಗರಣ ವೇದಿಕೆ ಕರೋಪಾಡಿ ವತಿಯಿಂದ ಶುಚಿಗೊಳಿಸಲಾಯಿತು. ಹಿಂದೂ ಜಾಗರಣ ವೇದಿಕೆ ಕರೋಪಾಡಿ ವಲಯದ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
- Advertisement -