Thursday, April 25, 2024
spot_imgspot_img
spot_imgspot_img

ಬಿಲ್ಲವ ಸಮಾಜದ ಮಹಾಚೇತನ ಜಯ ಸಿ.ಸುವರ್ಣ ಇನ್ನಿಲ್ಲ

- Advertisement -G L Acharya panikkar
- Advertisement -

ಮುಂಬೈ ಅ.(21): ಬಿಲ್ಲವ ಸಮಾಜದ ಮಹಾಚೇತನ ಶ್ರೀ ಜಯ ಸಿ. ಸುವರ್ಣ(75) ನಿಧನರಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದ ಪ್ರತಿಪಾದಕ ಮತ್ತು ಅನುಯಾಯಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಯಶಸ್ವೀ ನಾಯಕ. ಭಾರತ್ ಬ್ಯಾಂಕಿನ ಶಿಲ್ಪಿ.

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರುವಾರಿ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು ಮತ್ತು ಈಗಿನ ಗೌರವಾಧ್ಯಕ್ಷರು ಬಿಲ್ಲವ ಸಮಾಜದಲ್ಲಿ ಭೀಷ್ಮರೆನಿಸಿಕೊಂಡ ಬಿಲ್ಲವರ ಮಹಾಚೇತನ ಜಯ ಸಿ. ಸುವರ್ಣ ಇವರು ಮೃತರಾಗಿದ್ದಾರೆ.ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಮಧ್ಯಾಹ್ನ 3 ಗಂಟೆಗೆ ಮುಂಬೈನಲ್ಲಿ ನಡೆಯಲಿದೆ.ಮೃತರು ಪತ್ನಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.

- Advertisement -

Related news

error: Content is protected !!