Sunday, May 5, 2024
spot_imgspot_img
spot_imgspot_img

ಕಡಂಬು : (ಮಾ.10) ಫ್ರೆಂಡ್ಸ್ ಕಡಂಬು ಇದರ ಆಶ್ರಯದಲ್ಲಿ “ನಮೋ ಟ್ರೋಫಿ” 2024 ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

- Advertisement -G L Acharya panikkar
- Advertisement -

ಕಡಂಬು : ಹಿಂದೂ ಬಾಂಧವರ 7 ಜನರ ಅಂಡರ್ ಆರ್ಮ್ ಶೈಲಿಯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ದಿನಾಂಕ : 10-03-2024 ಆದಿತ್ಯವಾರ ಕಡಂಬು ಚಾವಡಿ ಬಳಿ ನಡೆಯಲಿದೆ.

ಅಭಿಜಿತ್ J ಸಾಲಿಯಾನ್ ಮಾಲಕರು ಫೈವ್ ಸ್ಟಾರ್ ವೈನ್ಸ್ ವಿಟ್ಲ ಇವರ ದಿವ್ಯ ಹಸ್ತದಲ್ಲಿ ಉದ್ಘಾಟನೆಗೊಂಡು, ಪದ್ಮನಾಭ ಕಟ್ಟೆ ವಿಶ್ವ ಹಿಂದೂ ಪರಿಷದ್‌ ಜಿಲ್ಲಾ ಮಠ- ಮಂದಿರ್‌ ಪ್ರಮುಖ್‌ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಸಮಾರಂಭದಲ್ಲಿ ರಾಮ್‌ ದಾಸ್ ವಿಟ್ಲ VTV ಅಧ್ಯಕ್ಷರು, ಕರ್ನಾಟಕ ಜರ್ನಲಿಸಮ್ ಯೂನಿಯನ್ ಪುತ್ತೂರು ತಾಲೂಕು, ಪ್ರವೀಣ್‌ ರಾಜ್ ಕೊಡಂಗಾಯಿ ಉದ್ಯಮಿ ಇವರುಗಳ ಗೌರವ ಉಪಸ್ಥಿತಿಯೊಂದಿಗೆ, ವೇದಿಕೆಯಲ್ಲಿ ಸುಂದರ ಕೊಟ್ಟಾರಿ ಗುತ್ತಿಗೆದಾರರು, ರಮೇಶ್ ಕೊಟ್ಟಾರಿ, ಶಾಂತಪ್ಪ ಪೂಜಾರಿ ಬೀಡಿ ಗುತ್ತಿಗೆದಾರರು, ಪ್ರದೀಪ್ ಗೌಡ ಬನ ಗುತ್ತಿಗೆದಾರರು ಅತಿಥಿಗಳಾಗಿ ಉಪಸ್ಥಿತರಿರುವರು.

ಸಂಜೆ 6:00 ಗಂಟೆಗೆ ರಾಜೇಶ್ ನ್ಯಾಕ್ ಉಳಿಪ್ಪಾಡಿಗುತ್ತು ಮಾನ್ಯ ಶಾಸಕರು, ಬಂಟ್ವಾಳ ವಿ.ಸಭಾ ಕ್ಷೇತ್ರ ಇವರ ಅಧ್ಯಕ್ಷತೆಯಲ್ಲಿ
ನಡೆಯುವ ಸಮಾರೋಪ ಸಮಾರಂಭದಲ್ಲಿ ನಳಿನ್ ಕುಮಾರ್ ಕಟೀಲ್ ಮಾನ್ಯ ಸಂಸದರು ದ.ಕ ಲೋಕಸಭಾ ಕ್ಷೇತ್ರ, ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜ್ಯ ಕಾರ್ಯದರ್ಶಿ ಬಿ.ಜೆ.ಪಿ ಕರ್ನಾಟಕ , ನಂದನ್ ಮಲ್ಯ ಯುವ ಮೋರ್ಚಾ ಜಿಲ್ಲಾಧ್ಯಕ್ಷರು ಬಿ.ಜೆ.ಪಿ ದ.ಕ. ಜಿಲ್ಲೆ , ಕಿಶೋರ್ ಬೊಟ್ಯಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಜೆ.ಪಿ ದ.ಕ ಜಿಲ್ಲೆ, ಮಾಧವ ಮಾವೆ ಮಾಜಿ ಸದಸ್ಯರು, ತಾಲೂಕು ಪಂಚಾಯತ್ ಬಂಟ್ವಾಳ , ಭರತ್ ಕುಮ್ಡೇಲ್ ಜಿಲ್ಲಾ ಸಂಚಾಲಕರು, ವಿ.ಹಿ.ಪ. ಬಜರಂಗದಳ ಇವರುಗಳ ಗೌರವ ಉಪಸ್ಥಿತಿಯೊಂದಿಗೆ ,

ಮುಖ್ಯ ಅತಿಥಿಗಳಗಿ ವಿಶ್ವನಾಥ್ ನಾಯ್ತೊಟ್ಟು ಅಧ್ಯಕ್ಷರು, ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡ ,ರವೀಶ್ ಶೆಟ್ಟಿ ಕರ್ಕಳ ಪ್ರಧಾನ ಕಾರ್ಯದರ್ಶಿ, ಬಂಟ್ವಾಳ ಬಿಜೆಪಿ ಮಂಡಲ , ನಾಗೇಶ್ ಶೆಟ್ಟಿ ಕೊಡಂಗಾಯಿ ವಿಟ್ಲಪಡೂರು ಗ್ರಾಮ ಪಂಚಾಯತ್ ಸದಸ್ಯರು ,ಅಭಿಷೇಕ್ ರೈ ನಿರ್ದೇಶಕರು, ವಿಟ್ಲಪಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ , ದಯಾನಂದ ಉಜಿರೆಮಾರ್, ಬಿಜೆಪಿ ಮುಖಂಡರು , ಅರುಣ್ ವಿಟ್ಲ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು , ಹರ್ಷ ರೈ ಕೇಪು, ಸಂಚಾಲಕರು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು , ಹರೀಶ್ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರು ,ಅಮಿತ ಬನ ವಿಟ್ಲಪಡೂರು ಗ್ರಾಮ ಪಂಚಾಯತ್ ಸದಸ್ಯರು. ಚರಣ್ ಕಾಪುಮಜಲು ಗುತ್ತಿಗೆದಾರರು , ತಾರನಾಥ ಕೊಟ್ಟಾರಿ ಗುತ್ತಿಗೆದಾರರು ಭಾಗವಹಿಸಲಿರುವರು.

ಸೂಚನೆಗಳು :

  • ಮೊದಲು ನೋಂದಾಯಿಸಿದ 32 ತಂಡಗಳಿಗೆ ಮಾತ್ರ ಅವಕಾಶ.
  • ತಂಡವನ್ನು ಮುಂಗಡ ಪಾವತಿ ನೀಡಿ ನೋಂದಾಯಿಸಿಕೊಳ್ಳಬೇಕು. ಮುಂಗಡ ಪಾವತಿಸಿದ ತಂಡವನ್ನು ಮಾತ್ರ ಲಾಟ್ಸ್ ಗೆ ಸೇರಿಸಲಾಗುವುದು.
  • ಪಂದ್ಯಾಟದ ಹಿಂದಿನ ದಿನದಂದು ಲಾಟ್ಸ್ ಎತ್ತಲಾಗುವುದು & ನಿಮಗೆ ಕಳುಹಿಸಲಾಗುವುದು
  • ಪಂದ್ಯಾಟ ನಿಗದಿತ ಓವರ್‌ಗೆ ಸೀಮಿತ
  • ಅಂಪೈರ್ ಹಾಗೂ ಸಂಘಟಕರ ತೀರ್ಮಾನವೇ ಅಂತಿಮ
  • ಲೆಗ್ ಸ್ಪಿನ್ನಿಗೆ ಮಾತ್ರ ಅವಕಾಶ
  • ಪಂದ್ಯಾಟ ಟೈ ಆದಲ್ಲಿ ನಾಣ್ಯ ಚಿಮ್ಮಿಸುವ ಮೂಲಕ ವಿಜೇತ ತಂಡವನ್ನು ಘೋಷಿಸಲಾಗುವುದು
  • ಚರ್ಚೆ ಕಂಡು ಬಂದಲ್ಲಿ ಕಪ್ತಾನನಿಗೆ ಮಾತ್ರ ಮಾತನಾಡಲು ಅವಕಾಶ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8296849467
पे 9900489357

- Advertisement -

Related news

error: Content is protected !!