- Advertisement -
- Advertisement -



ಹಿಂದು ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಚಾಲಕರಾಗಿ ನರಸಿಂಹ ಶೆಟ್ಟಿ ಮಾಣಿ ಇವರು ಆಯ್ಕೆಯಾಗಿದ್ದಾರೆ.
ಸಂಘದ ಸ್ವಯಂ ಸೇವಕರಾಗಿ, ಹಿಂದು ಜಾಗರಣ ವೇದಿಕೆಯ ವಿವಿಧ ಜವಾಬ್ದಾರಿ ನಿರ್ವಹಿಸಿ ಹಲವಾರು ಹೋರಾಟಗಳಲ್ಲಿ ನೇತೃತ್ವ ವಹಿಸಿ, ಪ್ರಸ್ತುತ ಹೊಸತಾಗಿ ರಚನೆಯಾಗಿರುವ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲೆಯ ಸಂಚಾಲಕರಾಗಿ ನರಸಿಂಹ ಶೆಟ್ಟಿ ಮಾಣಿ ಆಯ್ಕೆಯಾಗಿದ್ದಾರೆ.
- Advertisement -