Friday, April 26, 2024
spot_imgspot_img
spot_imgspot_img

ಕೇರಳದ ಮಾಜಿ ಗೃಹ ಸಚಿವರ ಪುತ್ರನನ್ನು ವಶಕ್ಕೆ ಪಡೆದ ಎನ್ ಸಿ ಬಿ.

- Advertisement -G L Acharya panikkar
- Advertisement -

ಬೆಂಗಳೂರು: ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೇಶ್​ ಕೊಡಿಯೇರಿಯನ್ನು ಎನ್​ಸಿಬಿ ಅಧಿಕಾರಿಗಳು 3 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಬಿನೇಶ್​ ಡ್ರಗ್​ ಪೆಡ್ಲರ್ ಮಹಮದ್ ಅನೂಫ್​ಗೆ ಐವತ್ತು ಲಕ್ಷ ರೂಪಾಯಿ ಕೊಟ್ಟಿದ್ದ ಮಾಹಿತಿ ಮೇರೆಗೆ ಬೆಂಗಳೂರು ಇಡಿ ಅಧಿಕಾರಿಗಳು ನೋಟೀಸ್ ನೀಡಿ ವಿಚಾರಣೆ ನಡೆಸಿದ್ದರು. ವಿಚಾರಣೆಗೆ ತಂದಿದ್ದ ದಾಖಲೆಗಳನ್ನ ಪರಿಶೀಲನೆ ನಡೆಸಿದ ಅಧಿಕಾರಿಗಳು ಬಿನೇಶ್ ವಶಕ್ಕೆ ಪಡೆದಿದ್ದರು.

ಇಡಿ ಅಧಿಕಾರಿಗಳ ಬಂಧನದಿಂದ ಜೈಲು ಸೇರಿದ್ದ ಬಿನೇಶ್​ನನ್ನು ಬಾಡಿ ವಾರೆಂಟ್ ಮೇಲೆ ಎನ್​ಸಿಬಿ ಅಧಿಕಾರಿಗಳು 20ನೇ ತಾರೀಖಿನವರೆಗೆ ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!