- Advertisement -
- Advertisement -



ಬಂಟರ ಸಂಘ ಅಳಿಕೆ ಇವರ ಆಶ್ರಯದಲ್ಲಿ ಪೌರೋಹಿತ್ಯ ಬಾಲಕೃಷ್ಣ ಕಾರಂತ ಎರುಂಬು ನೇತೃತ್ವದಲ್ಲಿ ಜು.27 ರಂದು ಸಂಜೆ 5 ಗಂಟೆಯಿಂದ ಎರುಂಬು ವಿಷ್ಣುಮಂಗಲ ದೇವಸ್ಥಾನ ದುರ್ಗಾ ಪೂಜೆ ನಡೆಯಲಿದೆ.
ಅಳಿಕೆ ಗ್ರಾಮದ ಎಲ್ಲಾ ಬಂಟ ಬಾಂಧವರು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
- Advertisement -








