- Advertisement -
- Advertisement -






ವಿಟ್ಲ: ರಾಜೇಶ್ ವಿಟ್ಲ ಸಾರಥ್ಯದಲ್ಲಿ ಆರ್ ಕೆ ಯಕ್ಷಗಾನ ಕಲಾ ಕೇಂದ್ರ ಯಕ್ಷಗುರುಗಳಾದ ನಾಟ್ಯಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿದೇಶನದಲ್ಲಿ ರಂಗಪ್ರವೇಶ ಮತ್ತು ಮಕ್ಕಳ ಯಕ್ಷಗಾನ ಡಿ.28ರಂದು ಸಂಜೆ 5 ಗಂಟೆಯಿಂದ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಕಾರುಣ್ಯಾಂಬುಧಿ ಶ್ರೀ ರಾಮ ಯಕ್ಷಗಾನ ನಡೆಯಲಿದೆ.
- Advertisement -