- Advertisement -
- Advertisement -




ವಿಟ್ಲ : ಜೆಸಿಐ ವಿಟ್ಲ ವತಿಯಿಂದ ಜೆಸಿಐ ಸಪ್ತಾಹ 2024ರ 5ನೇ ದಿನದ ಕಾರ್ಯಕ್ರಮವು ಗಜಾನನ ಸಭಾ ಭವನ ವಿಟ್ಲದಲ್ಲಿ ಶುಕ್ರವಾರ ನಡೆಯಿತು.
ಈ ಕರ್ಯಕ್ರಮವನ್ನು ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು, ಜೆಸಿಐ ವಲಯ 15ರ ಪೂರ್ವ ವಲಯ ಅಧ್ಯಕ್ಷರು, ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು ಆದ ಜೆಸಿ. ಮೋಹನ್ ಎ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ. ಸಂತೋಷ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ವ ಅಧ್ಯಕ್ಷರು ಜೇಸಿ ಮಂದಾರ ಜೈನ್, ಜೇಸಿ. ಸಂಜೀವ ಪೂಜಾರಿ. ಜೇಸಿ ಚಂದ್ರಹಾಸ್ ಕೊಪ್ಪಳ ಶುಭ ಹಾರೈಸಿದರು. ಲಯನ್. ಮದ್ವರಾಜ್,ಜೇಸಿ ಪರಮೇಶ್ವರ್, ಜೇಸಿ ಆರ್ಥಿಕ್. ಜೇಸಿ. ಮುರಳಿಪ್ರಸಾದ್, ಜೇಸಿ. ಲುವಿಸ್ ಮಸ್ಕರೇನಸ್ ಉಪಸ್ಥಿತರಿದ್ದರು
- Advertisement -








