- Advertisement -
- Advertisement -
ದ್ವೀತಿಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಹೊರಬಿದ್ದಿದೆ. ಪ್ರಾಥಮಿಕ & ಪ್ರೌಡ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆ ಈ ಬಾರಿಯೂ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದೆ.
ಸೈಂಟ್ ಆಗ್ನೆಸ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ತನ್ವಿ ಆರ್ ಭಂಡಾರಿ 97.8 ಶೇಕಡಾ ಫಲಿತಾಂಶ ಪಡೆದಿದ್ದಾರೆ.ಆಂಗ್ಲಭಾಷೆಯಲ್ಲಿ 94 ಹಾಗೂ ಹಿಂದಿಯಲ್ಲಿ 95 ಅಂಕಗಳನ್ನು ಗಳಿಸಿದ್ದಾರೆ. ವಿಟ್ಲದ ಕುದ್ದುಪದವು ಕುಂಡಕೋಳಿ ನಿವಾಸಿ ರಾಜೀವ ಭಂಡಾರಿ ಮತ್ತು ಮಮತ ಆರ್ ಭಂಡಾರಿ ಅವರ ಪುತ್ರಿ.
- Advertisement -