- Advertisement -
- Advertisement -




ಪುತ್ತೂರು: ಓಮ್ಮಿ ಚಾಲಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಪುತ್ತೂರು ಸಾಮತ್ತಡ್ಕ 2ನೇ ಕ್ರಾಸ್ ನಿವಾಸಿ ಓಮ್ಮಿ ಚಾಲಕ ಶಿವಪ್ರಸಾದ್(39) ಎಂದು ಗುರುತಿಸಲಾಗಿದೆ.
ಸಾಮೆತ್ತಡ್ಕ ದಿ.ಗಣೇಶ್ ರಾವ್ ಅವರ ಪುತ್ರರಾಗಿದ್ದ ಅವಿವಾಹಿತ ಶಿವಪ್ರಸಾದ್ ಅವರು ಮಾರುತಿ ಓಮ್ಮಿಯಲ್ಲಿ ಶಾಲಾ ಮಕ್ಕಳನ್ನು ಟ್ರಿಪ್ ಮಾಡುತ್ತಿದ್ದರು. ಜು.14ರಂದು ರಾತ್ರಿ ಮನೆಯಲ್ಲಿ ಮಲಗಿದ್ದರು. ಬೆಳಗ್ಗಿನ ಜಾವ ಅವರು ನೇಣು ಬಿಗಿದು ಆತ್ಮಹತ್ಯೆ ಕೊಂಡ ಸ್ಥಿತಿ ಕಂಡು ಬಂದಿದೆ. ಮೃತರು ತಾಯಿ ಶಕು ಜಿ ರಾವ್, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.
- Advertisement -