- Advertisement -
- Advertisement -
ಪುತ್ತೂರು: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮತದಾನ ಮಾಡಿದರು.
ಪುತ್ತೂರು: ಕೋಡಿಂಬಾಡಿ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದ ಶಾಸಕರು ಬೆಳಗ್ಗಿನಿಂದ ಎಲ್ಲಾ ಬೂತ್ಗಳಲ್ಲಿ ಬಿರುಸುನಿಂದ ಮತದಾನ ನಡೆಯುತ್ತಿದ್ದು ಈ ವಾತಾವರಣವನ್ನು ನೋಡಿದಾಗ ಈ ಬಾರಿ ಕಾಂಗ್ರೇಸ್ ಸರಕಾರದ ಗ್ಯಾರೆಂಟಿ ಜನಗಳಿಗೆ ಸಹಕಾರಿಯಾಗಿದೆ. 35 ವರ್ಷಗಳಿಂದ ಬಿಜೆಪಿ ಸಂಸದರಿಂದ ಯಾವುದೇ ದೊಡ್ಡ ಮಟ್ಟದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳಿದ ಬಿಜೆಪಿ ಸರಕಾರದ ಬಗ್ಗೆ ಜನಗಳಿಗೂ ಸತ್ಯಾಂಶ ತಿಳಿದಿದೆ. ಈ ಬಾರಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆರ್. ಪದ್ಮರಾಜ್ ಪೂಜಾರಿ ಬಹುಮತಗಳಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ.
- Advertisement -