Saturday, April 27, 2024
spot_imgspot_img
spot_imgspot_img

*ಕೊರೊನಾ ಜಾಗೃತಿ ನಿಯಮ ಪಾಲಿಸಿ:* *ತುಳುವಿನಲ್ಲಿ ಬೆಂಗಳೂರು ಡಿವೈಎಸ್ಪಿ ರೀನಾ ಸುವರ್ಣ ಮನವಿ*

- Advertisement -G L Acharya panikkar
- Advertisement -

ಬೆಂಗಳೂರು:- ಕೊರೊನಾದಿಂದ ರಕ್ಷಿಸಿಕೊಳ್ಳಲು ಜಾಗೃತಿ ನಿಯಮ ಪಾಲಿಸಿ ಎಂದು ಬೆಂಗಳೂರು ಉತ್ತರ ವಲಯ ಪೊಲೀಸ್ ಅಧಿಕಾರಿ ರೀನಾ ಸುವರ್ಣ ತುಳುವಿನಲ್ಲಿ ಜನರಿಗೆ ಮನವಿ ಮಾಡಿದ್ದಾರೆ.

ಕೊರೊನಾ ಜಾಗೃತಿ ನಿಯಮ ಪಾಲಿಸಿ:* *ತುಳುವಿನಲ್ಲಿ ಬೆಂಗಳೂರು ಡಿವೈಎಸ್ಪಿ ರೀನಾ ಸುವರ್ಣ ಮನವಿ*

Posted by Vtv Vitla on Tuesday, 21 July 2020

ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಕೊರೊನಾ ವಾರಿಯರ್ಸ್ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಎಲ್ಲರೂ ನಿಯಮ ಪಾಲಿಸಿ ಎಂದು ಹೇಳಿದ್ದಾರೆ.

- Advertisement -

Related news

error: Content is protected !!